ಸೂರ್ಯನುದಿಪುದ ನೋಡಲ್ಲಿ
ಕಣ್ಮುಚ್ಚಿ ಅಂತರಂಗದೊಳಗಿಳಿ
ಮನದ ಕಶ್ಮಲವನೆಲ್ಲಾ ತೊಳಿ
ನಿಯತಿಯಿಂದಲಿ ಕಾಯಕಕ್ಕಿಳಿ
ಅರಿವು ಮೂಡಿಸುವ ಬೆಳಕದು
ಜಡತ್ವವ ಓಡಿಸುವ ಚೃೆತನ್ಯವದು
ಆಂತರ್ಯದೊಳು ನೆಲೆಗೊಳಿಸು
ಲೋಕದ ಜಂಜಡಗಳಿಂದ ಮುಕ್ತಿಗೊಳಿಸು
ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ; ಹದಿನೆಂಟು ವರ್ಷಗಳ ...
No comments:
Post a Comment