Tuesday, December 5, 2017

ಹಾರಾಟ

ಮುೂಡಣದ ಅಂಚಿನಲ್ಲಿ
ಮುೂಡುತಿದೆ ಚಿನ್ನದುಂಗುರ
ಆಗಸವೆಲ್ಲಾ ರಕ್ತವರ್ಣ
ಮನದ ತಿಮಿರವ ಗೖೆದ
ಗುರುತಿಗೆ ರಕ್ತಧೋಕುಳಿ
ದಿನಂಪ್ರತಿ ನಡೆಯಬೇಕು
ಈ ಕದನ ,ಹೋರಾಟ
ರವಿಯ ಕಿರಣಗಳು
ಹೊತ್ತು ತಂದಿವೆ ನೂರು ಸಂದೇಶ
ಅರಿಯದಾಗಿದೆ
ಅಜ್ಞಾನದ ಕತ್ತಲಲ್ಲಿ ಮುಳುಗಿದೆ
ಅರಿವಿಗಾಗಿ ಈ ಹೋರಾಟ
ಉಳಿವಿಗಾಗಿ ಈ ಹೋರಾಟ
ಉಸಿರಿರುವವರೆಗೆ ಈ ಹೋರಾಟ
ಉಸಿರುನಿಂತ ಮೇಲೆ ಮಣ್ಣಾಗುವುದೀ ಹಾರಾಟ

No comments:

Post a Comment

ಅನಂತ ಗಾನ

ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '.   ' ಭರವಸೆ ' ಅನಂತ ಗೀತ...