Monday, December 18, 2017

ಭ್ರಮೆ

ಹೇಳುವುದೇನಿದೆ? ಏನೂ ಇಲ್ಲ
ಹೇಳುವ ಮನಸೂ ಇಲ್ಲ
"ಕೋಣನ ಮುಂದೆ ಕಿಂದರಿ ಉಾದಿದಹಾಗೆ"
ಹೇಳಿ ಏನೂ ಪ್ರಯೋಜನವಿಲ್ಲ
ಮಾತಿಗೆ ಬೆಲೆ ಇರಬೇಕು
ಕಾಟಾಚಾರದ ಮಾತು
ನೋವುಂಟುಮಾಡುವುದು
ಅವಶ್ಯಕತೆ ಇರುವಾಗ
ಕೇಳಿಸಿಕೊಳ್ಳಲಾರದವರಿಂದ
ಏನ್ನಾದರೂ ನಿರೀಕ್ಷಿಸಬಹುದೇ
ಭ್ರಮೆಯಷ್ಟೇ ,
ನೀರಮೇಲಣ ಗುಳ್ಳೆಯಂತೆ ಶಾಶ್ವತವಲ್ಲ
ನಂಬಿಕೆಬಾರದು
ನಂಬಲು ಅರ್ಹವೂ ಅಲ್ಲ

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...