Monday, December 18, 2017

ಭ್ರಮೆ

ಹೇಳುವುದೇನಿದೆ? ಏನೂ ಇಲ್ಲ
ಹೇಳುವ ಮನಸೂ ಇಲ್ಲ
"ಕೋಣನ ಮುಂದೆ ಕಿಂದರಿ ಉಾದಿದಹಾಗೆ"
ಹೇಳಿ ಏನೂ ಪ್ರಯೋಜನವಿಲ್ಲ
ಮಾತಿಗೆ ಬೆಲೆ ಇರಬೇಕು
ಕಾಟಾಚಾರದ ಮಾತು
ನೋವುಂಟುಮಾಡುವುದು
ಅವಶ್ಯಕತೆ ಇರುವಾಗ
ಕೇಳಿಸಿಕೊಳ್ಳಲಾರದವರಿಂದ
ಏನ್ನಾದರೂ ನಿರೀಕ್ಷಿಸಬಹುದೇ
ಭ್ರಮೆಯಷ್ಟೇ ,
ನೀರಮೇಲಣ ಗುಳ್ಳೆಯಂತೆ ಶಾಶ್ವತವಲ್ಲ
ನಂಬಿಕೆಬಾರದು
ನಂಬಲು ಅರ್ಹವೂ ಅಲ್ಲ

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...