Tuesday, December 19, 2017

ಕರ್ಮಯೋಗಿ

ಲೋಕವ ಬೆಳಗಲು ದೀಪವೊಂದು
ಪ್ರತಿದಿನವೂ ತನ್ನೆತಾನುರಿಯುತಿದೆ
ಆವ ಪ್ರಶಸ್ತಿ,ಬಿರಿದು ಬಾವಲಿಗೂ
ಆಸೆ ಪಡದೆ ಕರ್ಮಯೋಗಿ ತಾನೆಂದು
ಜಗಕೆ ಶೃತಪಡಿಸುತಿದೆ
ಯಾರಪ್ಪಣೆಗೂ ಕಾಯದೆ
ನಡೆಯುತಿದೆ ನಿತ್ಯಕಾಯಕ
ಜಗದ ಚೆೃತನ್ಯ,ಜೀವನ ಪ್ರೀತಿ ನೀನೇ

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...