Tuesday, December 19, 2017

ಕರ್ಮಯೋಗಿ

ಲೋಕವ ಬೆಳಗಲು ದೀಪವೊಂದು
ಪ್ರತಿದಿನವೂ ತನ್ನೆತಾನುರಿಯುತಿದೆ
ಆವ ಪ್ರಶಸ್ತಿ,ಬಿರಿದು ಬಾವಲಿಗೂ
ಆಸೆ ಪಡದೆ ಕರ್ಮಯೋಗಿ ತಾನೆಂದು
ಜಗಕೆ ಶೃತಪಡಿಸುತಿದೆ
ಯಾರಪ್ಪಣೆಗೂ ಕಾಯದೆ
ನಡೆಯುತಿದೆ ನಿತ್ಯಕಾಯಕ
ಜಗದ ಚೆೃತನ್ಯ,ಜೀವನ ಪ್ರೀತಿ ನೀನೇ

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...