ಮನಸ್ಸಿನ ನೆಮ್ಮದಿಗೆಂದು ಹೊರಟೆ
ಎಲ್ಲಿ ಹುಡುಕುವುದು ನಡೆಯುತ್ತಿತ್ತು ಮನದಲ್ಲಿ ಹರಟೆ
ಗುಡಿ,ಕಾನನ,ಹೆಣ್ಣು,ಹೊನ್ನು,ಮಣ್ಣು ನಡೆಯುತ್ತಿತ್ತು ಬೇಟೆ
ಧರ್ಮ,ಅಧರ್ಮ,ಕಾಯಕ,ಪ್ರೇಮ,ಕಾಮ ನಿಲ್ಲದ ಗಲಾಟೆ
ಎಲ್ಲೂ ಕಾಣಲಿಲ್ಲ
ಎಲ್ಲೂ ಹೊಳೆಯಲಿಲ್ಲ
ಅರಸಿ ಅರಸಿ ತಾಳ್ಮೆ ಕಳೆದುಕೊಂಡಿದ್ದಾಯಿತು
ನಿಲ್ಲಲಿಲ್ಲ ಹುಡುಕಾಟ
ನಿಲ್ಲಲಿಲ್ಲ ಅದರ ಹುಡುಕಾಟ
ಕಾಣದಾಯಿತು ಅವನ ಸೂತ್ರದಾಟ
ಹುಡುಕಾಟ ನಿರಂತರ
ನಿರಂತರ ಹುಡುಕಾಟ
Thursday, November 4, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment