ದೇವನು ನಾನಲ್ಲ
ದಾಸಿಯು ನೀನಲ್ಲ
ನಾನು ಮೇಲಲ್ಲ
ನೀನು ಕೀಳಲ್ಲ
ಬೇಧ-ಭಾವ ನಮ್ಮಲಿಲ್ಲ
ಹಗಲು-ರಾತ್ರಿ
ಆಕಾಶ-ಭೂಮಿ
ಕಣ್ಣು-ರೆಪ್ಪೆ
ಹಾಲು-ಜೇನು
ಒಂದನೊಂದು ಅಗಲದು
ನಾನು-ನೀನು ಒಂದೇ......ಒಂದೇ
ಮರಣವೂ ಹಿಂದೆ......ಹಿಂದೆ
ಒಲವು ಮುಂದೆ.........ಮುಂದೆ
ನಾವದರ ಹಿಂದೆ......ಹಿಂದೆ
ಜೀವ-ಜೀವ ಪ್ರಣಯ ಪಕ್ಷಿ ನಾವು......ನಾವು
Friday, November 26, 2010
Subscribe to:
Post Comments (Atom)
ಅಪರಿಚಿತ ಅತಿಥಿ
ಬಾ , ಓ ಅಪರಿಚಿತ ಅತಿಥಿ ಭಯಬೇಡ ಅಪಾಯವಿಲ್ಲಿಲ್ಲ, ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು ಬಾ, ಹಾಡು ಬಾ ವಸಂತಗೀತೆ ।। ಚಳಿಗಾಳಿ ಹೆದರಿ ಓಡಿಹೋ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment