ವಿಧಿಯಾಟವೋ ಇಲ್ಲ, ನನ್ನ ದೌಭರ್ಾಗ್ಯವೋ?
ತಿರಸ್ಕರಿಸಲ್ಪಟ್ಟಿದ್ದೇನೆ, ನನ್ನ ಸ್ಥಿತಿಗೆ ನಾನೇ ಮರುಕಪಟ್ಟಿದ್ದೇನೆ
ಸಹಾಯಕ್ಕೆ ಕೈಚಾಚಿಹೆನು, ನನ್ನ ರಕ್ಷಿಸುವರಾರು?
ನನ್ನ ವಿಧಿಯ ನಾನೇ ಹಳಿಯುತಿಹೆನು
ಪರರ ಭಾಗ್ಯವು ಎನಗೆ ಬಾರದೇ?
ಅವರ ಚಾಕಚಕ್ಯತೆ, ಚತುರತೆ ಎನಗೇಕಿಲ್ಲ?
ನನ್ನ ಅಂತಃಶಕ್ತಿಯ ಅರಿವೆನಗಿಲ್ಲ
ಹೊರಬರಬೇಕಿದೆ ಈ ಕತ್ತಲಕೂಪದಿಂದ;
ಬದಲಾಗಬೇಕಿದೆ, ಮುಂದೆ ಸಾಗಲು
ಇಲ್ಲಿ ಎಲ್ಲವೂ ಬದಲಾಗುತ್ತಲೇ ಇದೆ;
ಇದ್ದಂಗಿಲ್ಲ ಇಲ್ಲಿ ಎಲ್ಲವೂ
ಬದಲಾವಣೆಗೆ ತೆರೆದು ಕೋ ಮನವೇ
ಬದಲಾಗು, ಬದಲಾಗು ಮನವೇ......
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment