ಎಂದು ಮೇಲೆರಗುವುವೋ ಕಾಣದ ವಿಧಿಯಾಲಾಪ
ಮುನ್ಸೂಚನೆ ಕಾಣದು, ಕಣ್ಣ ಮುಂದೆ ಬಚ್ಚಿಟ್ಟಹಾಗೆ
ಕಣ್ಣೇ ಕುರುಡೋ ಇಲ್ಲ,ಬುದ್ಧಿಯೇ ಕುರುಡೋ!
ಬಲ್ಲವರಾರು? ಕಂಡವರಾರು?
ಮನಸ್ಸು ಮಾತ್ರ ಜರ್ಝರಿತವಾಗಿದೆ
ಇರಲಾರದೇ! ಓಡಿಹೋಗಲಾಗದೆ!
ಬಂದದ್ದು ಬರಲೆಂಬ ನಿಲರ್ಿಪ್ತತೆ
ಮನದಲ್ಲಿ ಮನೆ ಮಾಡಿದೆ
ಹೆಜ್ಜೆ,ಹೆಜ್ಜೆಗೂ ಕಾತರತೆಯಿದೆ
ಆತಂಕ, ಆಶ್ಚರ್ಯ.....
ಬಿಸಿಲು-ಮಳೆಯ ರೀತಿ ಆಹ್ಲಾದಕರವಾಗಿದೆ/
Tuesday, November 20, 2018
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment