ಮನದೊಳು ನಡೆಯುತ್ತಿದೆ ನೂರು ಕದನ
ಹೋರಾಡುತ್ತಲೇ ಇದ್ದೇನೆ ದಶಕಗಳಿಂದ
ಮತ್ತೆ ಮತ್ತೆ ಮನಸ್ಸು ಜರ್ಜರಿತ
ಒಂದು ಅವಕಾಶ!,
ಮತ್ತೊಂದು ಪುಳಕ!,
ಸೋತು ನೀರಾಗಿಲ್ಲ ನಾನು!
ನಿರಾಶಾವಾದಿಯೂ ಅಲ್ಲ,
ಸೋತೆನೇದು ಫಲಾಯನಗೈವುದೂ ಇಲ್ಲ,
ಪ್ರಯತ್ನ ನಿರಂತರ ಉಸಿರು ನಿಲ್ಲುವವರೆಗೂ ।।
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
No comments:
Post a Comment