ಲೋಕಕ್ಕೆ ನೂರು ಬಾಗಿಲುಗಳು
ಅಂಧಕಾರವ ಓಡಿಸಲು\
ಸೂರ್ಯನೋಬ್ಬನೆ ಸಾಕಲ್ಲವೇ
ಲೋಕದ ಕತ್ತಲು ಓಡಿಸಲು\\
ಮನಸ್ಸಿಗೆ ಒಂದೇ ಬಾಗಿಲು
ತೆರೆಯುವುದಿಲ್ಲ ಸುಮ್ಮನೆ\
ಬಣ್ಣ ಬಣ್ಣದ ತೊಗಲು
ಬಾಯಿ ಬಿಡುವರು ಬೊಮ್ಮನೇ\\
ಮನಸ್ಸಿಗೆ ಬೇಸರ
ಬೇಕಿದೆ ಚೈತನ್ಯದ ಹೊನಲು\
ಬೇಕು ಗುರುವಿನ ಆಸರೆ
ಕಾಣಲಿಲ್ಲ ತೆರೆದ ಬಾಗಿಲು\\
ಮನಸು ಕಾದಿದೆ
ಒಲವ ಗುರುವಿನ ಹಾರೈಕೆಗೆ\
ನೂರು ಗುರುಗಳು ಲೋಕದಲ್ಲಿ
ಯಾರ ಹೃದಯದ ಬಾಗಿಲು ತೆರೆಯಲಿಲ್ಲ ನನಗಾಗಿ\\
Sunday, June 27, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment