ಏಕೆ ನೆನಪಾಗುತಿಹೆ?
ಬೇಡದ ಸಮಯದಲ್ಲಿ
ಇಂದೇಕೆ ನೆನಪಾಗುತಿಹೆ ನೀನು?
ಬೇಡವೆಂದು ಬಿಟ್ಟು ಹೋದವಳು ನೀನು
ಹೃದಯ ಅರಳಿಸಿ ಬಾ ಎಂದು ಬೇಡಿಕೊಂಡವ ನಾ\
ಪ್ರೀತಿಯ ಹೂವನು ಹೊಸಕಿ ಹಾಕಿ ಹೋದೆ ನೀನು
ಹೃದಯ ಗಾಯವಿನ್ನೂ ಮಾಸಿಲ್ಲ ಆಗಲೇ ನೆನಪಾಗುತಿಹೆ\\
ಹೊಸ ಚಿಗುರು ಬರುತಿರಲು
ಬಿರುಗಾಳಿಯಂತೆ ಬರುತಿದೆ ನಿನ್ನ ನೆನಪು\
ಮುರಿದ ರೆಕ್ಕೆಯ ಹಕ್ಕಿಯು ನಾನು
ಕಳ್ಳ ಬೆಕ್ಕಿನಂತೆ ಪ್ರಾಣ ಹಿಂಡುತಿದೆ ನಿನ್ನ ನೆನಪು\\
ಮುರಿದ ಮನಕೆ ಆಸರೆ ಬೇಕು
ನಿನ್ನ ನೆನಪುಗಳ ಸರಳುಗಳ ನಡುವೆ ನಡೆದಿದೆ ನಿಲ್ಲದ ಕಧನ\
ಯಾರ ಕೈ ಮೇಲಾಗುವುದೋ
ಮನ-ಭಾವಗಳೊಂದಿಗೆ ನಡೆದಿದೆ ಮಂಥನ\\
Sunday, June 27, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment