ಉರಿವ ಬಿಸಿಲಿನಲ್ಲೂ
ಅವಕಾಶದ ಹೆಜ್ಜೆಯಿದೆ\\
ಕಗ್ಗತಲಿನ ಇರುಳಿಗೂ
ಬೆಳಕಿನ ಕಾತರತೆಯಿದೆ\\
ಬರಡಾದ ಈ ಹೃದಯಕ್ಕೆ
ನಿನ್ನ ಪ್ರೀತಿಯ ಬಯಕೆಯಿದೆ\\
ತಿರುಗುವ ಭೂಮಿಗೂ
ನಿರಂತರ ಬದಲಾವಣೆಯಿದೆ\\
ನಾಳೆ ಬರುವುದು ಖಚಿತ
ಇಂದು ಒಡೆದ ಕನ್ನಡಿಯಾಗಿದೆ ಬದುಕು\\
ಇಂದೇ ಅನುಭವಿಸುವ ಯೋಚನೆಯಿಲ್ಲ
ನಾಳೆಗೆ ಮಾತ್ರ ಯಾಚನೆ ನೂರಾರು ಏಕೋ?\\
Tuesday, June 22, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment