Friday, May 24, 2013

ಸಿಕ್ಕ ಫಲವೇನು?


ಸ್ವಾತಂತ್ರ್ಯಾನಂತರ ಅರವತ್ತಾರು ವರ್ಷಗಳ
ರಾಷ್ಟ್ರೀಯಪಕ್ಷದ ಗುಲಾಮಗಿರಿಗೆ
ಕರ್ನಾಟಕಕ್ಕೆ ಸಿಕ್ಕ ಫಲವೇನು?
ಕಾವೇರಿ,ಕೃಷ್ಣ ರಾಜ ಸಾಗರ ಬತ್ತಲಾದದ್ದೇ ಲಾಭ!||

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...