Saturday, May 25, 2013

ಹರಿಕಾರರು


ಸಾಮಾಜಿಕ ನ್ಯಾಯದ ಹರಿಕಾರರು ಇವರು
ಹೊತ್ತು ತಂದಿದ್ದಾರೆ ಹುಸಿ ಭರವಸೆಗಳ ನೂರು
ಅಧಿಕಾರ ಕೈ ಹತ್ತಿದ್ದೇ ಬದಲಾಗಿದೆ ನೋಡು
ದ್ವೇಷ-ಅಸೂಯೆಗಳೇ ಮೈವೆತ್ತಿ ಕೀಳು ರಾಜಕಾರಣದ ಕೇಡು||

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...