Saturday, May 25, 2013

ಮೌಢ್ಯರಕ್ತಬೀಜಾಸುರ


ಅಯ್ಯೋ! ಇಂದೇನಾಗಿದೆ ಹಾಂ! ದುರ್ವಿಧಿಯೇ!
ನಾಕು ಇದುದು ನಾಕು ಸಾವಿರವಾಗಿದೆ
ಮೀಸಲು,ಸವಲತ್ತುಗಳ ತಂದು ಜಾತಿಗಳ ಗಟ್ಟಿಗೊಳಿಸಿದರ್
ವಿಶ್ವಮಾನವರಾಗುವರಾರ್ ಇಲ್ಲಿ ಗುರುದೇವ
ಸ್ವಾರ್ಥದಿಂದೆಲ್ಲರೂ ಮೌಢ್ಯರಕ್ತಬೀಜಾಸುರರೇ ಆಗಿಹರ್||

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...