Friday, May 24, 2013

ಹೊಳೆ-ಬೆಳೆ


ಮನದ ಚಿಂತೆ,ಕಂತೆ ಎಲ್ಲಾ ತೊಳೆ
ಜೀವನದ ಮೌಡ್ಯ,ದುಃಖ,ದುಮ್ಮಾನ ಕಳೆ
ಶಾಂತ ಕಡಲಿನ ಅಲೆಗಳ ಮೇಲೆ ಬೆಳೆ
ತಾರೆಯರಂತೆ ಆಗಸದಲ್ಲಿ ಹೊಳೆ||

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...