Friday, October 15, 2010

|| ಶಾಲೆ||


ಕೈ ಮುಗಿದು ಒಳಗೆ
ಬಾ ಜ್ಜಾನ ಭಿಕ್ಷುವೇ
ಅರಿವ ಬೆಳಕಿನ ದೇವಾಲಯಕೆ
ತಾಯ ಪ್ರೀತಿಯ ಮಮತೆಯ
ತೋರುವ ಗುರುಚರಣಕ್ಕೆ
ಮೊಳಕೆಯೊಡೆದು ದಿಗಂತಕೆ
ಬೆಳೆವ ಉತ್ಸಾಹದಿ ನೀ ನಡೆದು ಬಾ.......
ಬನ್ನಿ ಭಾವೀ ಭಾರತದ ಪ್ರಜೆಗಳೇ
ಭಾರತದ ಕೀರ್ತಿ ಪತಾಕೆಯ ಬೆಳೆಸೋಣ
ವಿಶ್ವಶಾಂತಿಯ ಹರಿಕಾರರಾಗೋಣ
ವಿಶ್ವಪಥ ಮನುಜ ಮತವ ಪಠಿಸೋಣ

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...