Friday, October 15, 2010

|| ಶಾಲೆ||


ಕೈ ಮುಗಿದು ಒಳಗೆ
ಬಾ ಜ್ಜಾನ ಭಿಕ್ಷುವೇ
ಅರಿವ ಬೆಳಕಿನ ದೇವಾಲಯಕೆ
ತಾಯ ಪ್ರೀತಿಯ ಮಮತೆಯ
ತೋರುವ ಗುರುಚರಣಕ್ಕೆ
ಮೊಳಕೆಯೊಡೆದು ದಿಗಂತಕೆ
ಬೆಳೆವ ಉತ್ಸಾಹದಿ ನೀ ನಡೆದು ಬಾ.......
ಬನ್ನಿ ಭಾವೀ ಭಾರತದ ಪ್ರಜೆಗಳೇ
ಭಾರತದ ಕೀರ್ತಿ ಪತಾಕೆಯ ಬೆಳೆಸೋಣ
ವಿಶ್ವಶಾಂತಿಯ ಹರಿಕಾರರಾಗೋಣ
ವಿಶ್ವಪಥ ಮನುಜ ಮತವ ಪಠಿಸೋಣ

No comments:

Post a Comment

ಅನಂತ ಗಾನ

ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '.   ' ಭರವಸೆ ' ಅನಂತ ಗೀತ...