Friday, October 1, 2010

ವಸಂತ


ವಸಂತದಲಿ ಚಿಗುರುವಾಸೆ
ನಿನಗೇಕೆ ಮಾವಿನ ಮರವೇ?
ಋತು ಆಗಮನದಿಂದ ನೀನೇಕೆ
ಹಾಡಲು ಶುರುಮಾಡಿರುವೆ\\

ಎಲೈ ಕೋಗಿಲೆಯೆ?
ನಮಗಿರುವ ಚಿಂತೆ ನಿಮಗಿಲ್ಲವೆಂದು
ನಮ್ಮನ್ನು ಅಪಹಾಸ್ಯ ಮಾಡುತ್ತಿರುವಿರೇನು?
ನಾವು ದುಃಖಿಗಳೆನೋ ನಿಜ
ಎಲೈ ಕೋಗಿಲೆಯೇ ನಿನ್ನ
ಹಾಡಿನಿಂದ ನಮ್ಮನ್ನು ತಣಿಸಲಾರೆಯಾ?

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...