Friday, October 1, 2010

ವಸಂತ


ವಸಂತದಲಿ ಚಿಗುರುವಾಸೆ
ನಿನಗೇಕೆ ಮಾವಿನ ಮರವೇ?
ಋತು ಆಗಮನದಿಂದ ನೀನೇಕೆ
ಹಾಡಲು ಶುರುಮಾಡಿರುವೆ\\

ಎಲೈ ಕೋಗಿಲೆಯೆ?
ನಮಗಿರುವ ಚಿಂತೆ ನಿಮಗಿಲ್ಲವೆಂದು
ನಮ್ಮನ್ನು ಅಪಹಾಸ್ಯ ಮಾಡುತ್ತಿರುವಿರೇನು?
ನಾವು ದುಃಖಿಗಳೆನೋ ನಿಜ
ಎಲೈ ಕೋಗಿಲೆಯೇ ನಿನ್ನ
ಹಾಡಿನಿಂದ ನಮ್ಮನ್ನು ತಣಿಸಲಾರೆಯಾ?

No comments:

Post a Comment

ಅನಂತ ಗಾನ

ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '.   ' ಭರವಸೆ ' ಅನಂತ ಗೀತ...