ಎಲ್ಲಿ ಜಾರಿತೋ ಮನವು.............
ವಸಂತದಲಿ ಚಿಗುರುವಾಸೆನಿನಗೇಕೆ ಮಾವಿನ ಮರವೇ?ಋತು ಆಗಮನದಿಂದ ನೀನೇಕೆಹಾಡಲು ಶುರುಮಾಡಿರುವೆ\\
ಎಲೈ ಕೋಗಿಲೆಯೆ?ನಮಗಿರುವ ಚಿಂತೆ ನಿಮಗಿಲ್ಲವೆಂದುನಮ್ಮನ್ನು ಅಪಹಾಸ್ಯ ಮಾಡುತ್ತಿರುವಿರೇನು?ನಾವು ದುಃಖಿಗಳೆನೋ ನಿಜಎಲೈ ಕೋಗಿಲೆಯೇ ನಿನ್ನಹಾಡಿನಿಂದ ನಮ್ಮನ್ನು ತಣಿಸಲಾರೆಯಾ?
ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ . ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ . ಹಣ ಮತ್ತೆ ಸಂಪಾದಿಸಬಹುದು , ಸಮ...
No comments:
Post a Comment