ಎಲ್ಲಿ ಜಾರಿತೋ ಮನವು.............
ವಸಂತದಲಿ ಚಿಗುರುವಾಸೆನಿನಗೇಕೆ ಮಾವಿನ ಮರವೇ?ಋತು ಆಗಮನದಿಂದ ನೀನೇಕೆಹಾಡಲು ಶುರುಮಾಡಿರುವೆ\\
ಎಲೈ ಕೋಗಿಲೆಯೆ?ನಮಗಿರುವ ಚಿಂತೆ ನಿಮಗಿಲ್ಲವೆಂದುನಮ್ಮನ್ನು ಅಪಹಾಸ್ಯ ಮಾಡುತ್ತಿರುವಿರೇನು?ನಾವು ದುಃಖಿಗಳೆನೋ ನಿಜಎಲೈ ಕೋಗಿಲೆಯೇ ನಿನ್ನಹಾಡಿನಿಂದ ನಮ್ಮನ್ನು ತಣಿಸಲಾರೆಯಾ?
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
No comments:
Post a Comment