ಎಲ್ಲಿ ಜಾರಿತೋ ಮನವು.............
ವಸಂತದಲಿ ಚಿಗುರುವಾಸೆನಿನಗೇಕೆ ಮಾವಿನ ಮರವೇ?ಋತು ಆಗಮನದಿಂದ ನೀನೇಕೆಹಾಡಲು ಶುರುಮಾಡಿರುವೆ\\
ಎಲೈ ಕೋಗಿಲೆಯೆ?ನಮಗಿರುವ ಚಿಂತೆ ನಿಮಗಿಲ್ಲವೆಂದುನಮ್ಮನ್ನು ಅಪಹಾಸ್ಯ ಮಾಡುತ್ತಿರುವಿರೇನು?ನಾವು ದುಃಖಿಗಳೆನೋ ನಿಜಎಲೈ ಕೋಗಿಲೆಯೇ ನಿನ್ನಹಾಡಿನಿಂದ ನಮ್ಮನ್ನು ತಣಿಸಲಾರೆಯಾ?
ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '. ' ಭರವಸೆ ' ಅನಂತ ಗೀತ...
No comments:
Post a Comment