Friday, October 1, 2010

ಪರಿಸ್ಥಿತಿ


ಬರೆಯುವ ಆಸೆ ಏನನ್ನೋ
ಹೇಳುವ ಆಸೆ ಏನನ್ನೋ
ಹೃದಯವು ಕಂಪಿಸುತಿದೆ
ಮನದಾಸೆಯ ಬಲ್ಲೆಯೇನು?
ಹೇಳಬಾದೇಕೆ? ಬರೆಯಬಾರದೇಕೆ?
ಬರೆಯಲಾರದ ನೀತಿಯೇನು?
ಈ ನಾಚಿಕೆ ತರವಲ್ಲ
ನಾಲಿಗೆಗೆ ಪದಗಳು ಎಟುಕದೆ
ಮೂಕನಾಗಿರುವೆ ಪರಿಸ್ಥಿತಿಯ
ಕೈ ಗೊಂಬೆಯಾಗಿ ಮಲುಗುತಿಹೆ
ನನ್ನ ಕೇಳುವರಾರು? ತಣಿಸುವರಾರು?

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...