Friday, October 1, 2010

ಪರಿಸ್ಥಿತಿ


ಬರೆಯುವ ಆಸೆ ಏನನ್ನೋ
ಹೇಳುವ ಆಸೆ ಏನನ್ನೋ
ಹೃದಯವು ಕಂಪಿಸುತಿದೆ
ಮನದಾಸೆಯ ಬಲ್ಲೆಯೇನು?
ಹೇಳಬಾದೇಕೆ? ಬರೆಯಬಾರದೇಕೆ?
ಬರೆಯಲಾರದ ನೀತಿಯೇನು?
ಈ ನಾಚಿಕೆ ತರವಲ್ಲ
ನಾಲಿಗೆಗೆ ಪದಗಳು ಎಟುಕದೆ
ಮೂಕನಾಗಿರುವೆ ಪರಿಸ್ಥಿತಿಯ
ಕೈ ಗೊಂಬೆಯಾಗಿ ಮಲುಗುತಿಹೆ
ನನ್ನ ಕೇಳುವರಾರು? ತಣಿಸುವರಾರು?

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...