ಎಲ್ಲಿ ಜಾರಿತೋ ಮನವು.............
ಪ್ರತಿ ದಿನದ ಸಣ್ಣ ಹೆಜ್ಜೆಯಿಡು,
ಮುಗಿಯದ ದಾರಿಯಲಿ ಬೆಳಕ ಕಾಣು.
ಇಂದೇ ಸಣ್ಣ ಪ್ರಯತ್ನದ ಬೀಜ ಬಿತ್ತಿದರೆ,
ನಾಳೆ ದೊಡ್ಡ ಕನಸುಗಳ ಮರ ಬೆಳೆವುದು.
ತಾಳ್ಮೆಯ ಹಾದಿ, ಹಠಮಾರಿ ಮನ,ತಪಸ್ಸು,
ದೂರವಿಲ್ಲ ಸಾಧನೆಯ ಗೀತೆ ಹಾಡುವ ದಿನ.
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
No comments:
Post a Comment