ಎಲ್ಲಿ ಜಾರಿತೋ ಮನವು.............
ಪ್ರತಿ ದಿನದ ಸಣ್ಣ ಹೆಜ್ಜೆಯಿಡು,
ಮುಗಿಯದ ದಾರಿಯಲಿ ಬೆಳಕ ಕಾಣು.
ಇಂದೇ ಸಣ್ಣ ಪ್ರಯತ್ನದ ಬೀಜ ಬಿತ್ತಿದರೆ,
ನಾಳೆ ದೊಡ್ಡ ಕನಸುಗಳ ಮರ ಬೆಳೆವುದು.
ತಾಳ್ಮೆಯ ಹಾದಿ, ಹಠಮಾರಿ ಮನ,ತಪಸ್ಸು,
ದೂರವಿಲ್ಲ ಸಾಧನೆಯ ಗೀತೆ ಹಾಡುವ ದಿನ.
ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ . ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ . ಹಣ ಮತ್ತೆ ಸಂಪಾದಿಸಬಹುದು , ಸಮ...
No comments:
Post a Comment