Wednesday, December 31, 2025

ಶಿಸ್ತಿನ ಪಿಸುಮಾತು

ಬೆಳಗಿನ ಬೆಳಕು ಮನದ ಬಾಗಿಲು ತಟ್ಟಿದಾಗ,

ಹೃದಯದೊಳಗೆ ಶಾಂತಿ ಕಿರಣ ಹರಿದಾಗ,

ಸಣ್ಣ ಸಣ್ಣ ಹೆಜ್ಜೆಗಳು ದಿನವನ್ನು ಕಟ್ಟುವುದು,

ಶಿಸ್ತಿನ ಹೂವು ಹೃದಯದಲ್ಲಿ ಅರಳುವುದು.

 

ನಿರಂತರತೆಯ ನಾದವು ಜೀವನದಲ್ಲಿ ಹೊಮ್ಮುವುದು,

ಸರಳ ದಿನಚರಿ ನೀಡುವುದು ಶಾಂತಿ, ಸಮಾಧಾನ,

ಪ್ರತಿ ಕ್ಷಣವೂ ಮನಕೆ ತುಂಬುವುದು ಆಂತರಿಕ ಶಕ್ತಿ,

ಅಭ್ಯಾಸವೇ ನಮ್ಮ ನಿಜವಾದ ಅದ್ಬುತ ಬಲ, ಶಕ್ತಿ.

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...