Saturday, December 27, 2025

ಧೈರ್ಯವೇ ಸೇತುವೆ

ಸಂದೇಹದ ನೆರಳು ಮನದಲಿ ಬೀಡು ಬಿಟ್ಟರೆ,

ಕನಸುಗಳ ಬೆಳಕಿಗೆ ಗ್ರಹಣ ಹಿಡಿಯುವುದು.

 

ನಂಬಿಕೆಯ ಬಲ ದೀಪ ಹಚ್ಚಿದಾಗ ಮಾತ್ರ,

ನಾಳೆಯ ಹಾದಿಗೆ ದಾರಿದೀಪವಾಗುವುದು.

 

ಧೈರ್ಯವೇ ಸೇತುವೆ, ಬಲ, ಆಶೆಯೇ ದಾರಿ,

ಸಂದೇಹವಿಲ್ಲದ ಮನವೇ ಸಾಧನೆಗೆ ರಹದಾರಿ.

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...