ಎಲ್ಲಿ ಜಾರಿತೋ ಮನವು.............
ಸಂದೇಹದ ನೆರಳು ಮನದಲಿ ಬೀಡು ಬಿಟ್ಟರೆ,
ಕನಸುಗಳ ಬೆಳಕಿಗೆ ಗ್ರಹಣ ಹಿಡಿಯುವುದು.
ನಂಬಿಕೆಯ ಬಲ ದೀಪ ಹಚ್ಚಿದಾಗ ಮಾತ್ರ,
ನಾಳೆಯ ಹಾದಿಗೆ ದಾರಿದೀಪವಾಗುವುದು.
ಧೈರ್ಯವೇ ಸೇತುವೆ, ಬಲ, ಆಶೆಯೇ ದಾರಿ,
ಸಂದೇಹವಿಲ್ಲದ ಮನವೇ ಸಾಧನೆಗೆ ರಹದಾರಿ.
ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '. ' ಭರವಸೆ ' ಅನಂತ ಗೀತ...
No comments:
Post a Comment