Saturday, December 27, 2025

ಧೈರ್ಯವೇ ಸೇತುವೆ

ಸಂದೇಹದ ನೆರಳು ಮನದಲಿ ಬೀಡು ಬಿಟ್ಟರೆ,

ಕನಸುಗಳ ಬೆಳಕಿಗೆ ಗ್ರಹಣ ಹಿಡಿಯುವುದು.

 

ನಂಬಿಕೆಯ ಬಲ ದೀಪ ಹಚ್ಚಿದಾಗ ಮಾತ್ರ,

ನಾಳೆಯ ಹಾದಿಗೆ ದಾರಿದೀಪವಾಗುವುದು.

 

ಧೈರ್ಯವೇ ಸೇತುವೆ, ಬಲ, ಆಶೆಯೇ ದಾರಿ,

ಸಂದೇಹವಿಲ್ಲದ ಮನವೇ ಸಾಧನೆಗೆ ರಹದಾರಿ.

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...