ಎಲ್ಲಿ ಜಾರಿತೋ ಮನವು.............
ಕನಸುಗಳ ದಾರಿ ದೂರವಲ್ಲ,
ಮನದ ಬೆಳಕು ಹಾದಿ ತೋರಲಿದೆ.
ಧೈರ್ಯದ ಹೆಜ್ಜೆ ಇಟ್ಟಾಗಲೇ,
ಮಿತಿಯೆಂಬ ಗೋಡೆ ಕುಸಿಯಲಿದೆ.
ನಂಬಿಕೆಯ ಬೀಜ ಬಿತ್ತಿದರೆ,
ಜೀವನದಲ್ಲಿ ಹೂವು ಅರಳಲಿದೆ.
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
No comments:
Post a Comment