ಎಲ್ಲಿ ಜಾರಿತೋ ಮನವು.............
ವಿನಯ ಮೂರ್ತಿ, ಧೈರ್ಯದ ದೀಪ,
ದೇಶದ ಹೃದಯದಲ್ಲಿ ಶಾಶ್ವತ ರೂಪ.
ರಾಜಕೀಯದ ಗಗನದಲ್ಲಿ ಬೆಳಕಾದವ,
ಕಾವ್ಯದ ಹೃದಯದಲ್ಲಿ ನೆಲೆಸಿದವ.
“हार नहीं मानूंगा…” ಎಂದು ಘೋಷಿಸಿದವ,
ಅಸಾಧ್ಯವನ್ನೂ ಸಾಧ್ಯಗೊಳಿಸಿದವ.
ಸುಶಾಸನದ ದಾರಿ ತೋರಿದವ,
ಜನಮನದಿ ಕವಿಯಾಗಿ ಉಳಿದವ.
ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '. ' ಭರವಸೆ ' ಅನಂತ ಗೀತ...
No comments:
Post a Comment