ವಿನಯ ಮೂರ್ತಿ, ಧೈರ್ಯದ ದೀಪ,
ದೇಶದ
ಹೃದಯದಲ್ಲಿ ಶಾಶ್ವತ ರೂಪ.
ರಾಜಕೀಯದ
ಗಗನದಲ್ಲಿ ಬೆಳಕಾದವ,
ಕಾವ್ಯದ
ಹೃದಯದಲ್ಲಿ ನೆಲೆಸಿದವ.
“हार
नहीं मानूंगा…” ಎಂದು ಘೋಷಿಸಿದವ,
ಅಸಾಧ್ಯವನ್ನೂ
ಸಾಧ್ಯಗೊಳಿಸಿದವ.
ಸುಶಾಸನದ
ದಾರಿ ತೋರಿದವ,
ಜನಮನದಿ
ಕವಿಯಾಗಿ ಉಳಿದವ.
ಧೈರ್ಯದ ನಡೆ, ಪ್ರಶಾಂತ ಧ್ವನಿ. ಕನಸೇ ಕಂಗಳು, ಅಭಯವೇ ರಕ್ಷಣೆ. ಬಿರುಗಾಳಿಯೂ ಅವಳೇ, ಬೆಂಕಿಯ ಕೆನ್ನಾಲಿಗೆಯೂ ಅವಳೇ. ಶಾಂತ ಸಮುದ್ರವೂ ಅವಳೇ, ಕರುಣೆಯ ಕಡಲೂ ಅವಳೇ. ನಮ್ಮ...
No comments:
Post a Comment