ಎಲ್ಲಿ ಜಾರಿತೋ ಮನವು.............
ವಿನಯ ಮೂರ್ತಿ, ಧೈರ್ಯದ ದೀಪ,
ದೇಶದ ಹೃದಯದಲ್ಲಿ ಶಾಶ್ವತ ರೂಪ.
ರಾಜಕೀಯದ ಗಗನದಲ್ಲಿ ಬೆಳಕಾದವ,
ಕಾವ್ಯದ ಹೃದಯದಲ್ಲಿ ನೆಲೆಸಿದವ.
“हार नहीं मानूंगा…” ಎಂದು ಘೋಷಿಸಿದವ,
ಅಸಾಧ್ಯವನ್ನೂ ಸಾಧ್ಯಗೊಳಿಸಿದವ.
ಸುಶಾಸನದ ದಾರಿ ತೋರಿದವ,
ಜನಮನದಿ ಕವಿಯಾಗಿ ಉಳಿದವ.
ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ . ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ . ಹಣ ಮತ್ತೆ ಸಂಪಾದಿಸಬಹುದು , ಸಮ...
No comments:
Post a Comment