ವಿನಯ ಮೂರ್ತಿ, ಧೈರ್ಯದ ದೀಪ,
ದೇಶದ
ಹೃದಯದಲ್ಲಿ ಶಾಶ್ವತ ರೂಪ.
ರಾಜಕೀಯದ
ಗಗನದಲ್ಲಿ ಬೆಳಕಾದವ,
ಕಾವ್ಯದ
ಹೃದಯದಲ್ಲಿ ನೆಲೆಸಿದವ.
“हार
नहीं मानूंगा…” ಎಂದು ಘೋಷಿಸಿದವ,
ಅಸಾಧ್ಯವನ್ನೂ
ಸಾಧ್ಯಗೊಳಿಸಿದವ.
ಸುಶಾಸನದ
ದಾರಿ ತೋರಿದವ,
ಜನಮನದಿ
ಕವಿಯಾಗಿ ಉಳಿದವ.
ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...
No comments:
Post a Comment