ವಿನಯ ಮೂರ್ತಿ, ಧೈರ್ಯದ ದೀಪ,
ದೇಶದ
ಹೃದಯದಲ್ಲಿ ಶಾಶ್ವತ ರೂಪ.
ರಾಜಕೀಯದ
ಗಗನದಲ್ಲಿ ಬೆಳಕಾದವ,
ಕಾವ್ಯದ
ಹೃದಯದಲ್ಲಿ ನೆಲೆಸಿದವ.
“हार
नहीं मानूंगा…” ಎಂದು ಘೋಷಿಸಿದವ,
ಅಸಾಧ್ಯವನ್ನೂ
ಸಾಧ್ಯಗೊಳಿಸಿದವ.
ಸುಶಾಸನದ
ದಾರಿ ತೋರಿದವ,
ಜನಮನದಿ
ಕವಿಯಾಗಿ ಉಳಿದವ.
ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು . ...
No comments:
Post a Comment