ಎಲ್ಲಿ ಜಾರಿತೋ ಮನವು.............
ಸಂಸಾರಸಾಗರದಲಿ ಉತ್ತುಂಗವೇರಲು ಸಾಧನಗಳೇನು?
ಮನವೋ? ನಮ್ಮಲಿರುವ ಗುಣಗಳೋ ಬಲ್ಲವರಾರು?
ಸಾವು ನೋವು ಕಡಲತೊರೆಯಲಿ ಹರಿವುದು
ಕರುಣೆಯೂ? ಆಪೋಷಣೆಯೋ? ಕಾಣದ ಕಡಲ ಸೇರುವುದೋ?||
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
No comments:
Post a Comment