ಎನಿತು ಸುಂದರ,ಎನಿತು ಮಧುರ
ಈ ನನ್ನ ದೇಶವೂ|
ಪ್ರಪಂಚದ ಎಲ್ಲ ದೇಶಗಳಿಗಿಂತಲೂ
ನಮ್ಮ ದೇಶವು ಭಿನ್ನವೂ||
ಉತ್ತರದ ಹಿಮಾಲಯವು
ಈ ದೇಶದ ಕಿರೀಟವೂ|
ಹಾರುತಿರಲಿ ನಮ್ಮಯ ಹಿರಿಮೆಯ
ಗುರುವಿನ ಅರಿವಿನ ಧ್ವಜವೂ||
ಗಂಗೆ,ಯಮುನೆಯರ ಕಲರವ
ನಿಲ್ಲದೆ ತಂಪನ್ನೆರೆಯಲಿ ವರ್ಷವೂ|
ಶಾಂತಿ,ನೆಮ್ಮದಿ,ಧರ್ಮದ,ಭ್ರಾತೃತ್ವದ ಜಯಘೋಷ
ಮಾದರಿಯಾಗಲಿ ಈ ಜಗಕ್ಕೆಲ್ಲಾ||
ನಡೆಯುತಿರಲಿ ಹೋಮ-ಹವನ
ಬಲಿದಾನಗಳು ನಿತ್ಯವೂ|
ಸಾಹಿತ್ಯ,ಕಲೆ,ವಿಜ್ಞಾನಗಳ ಸಮ್ಮೇಳನ
ನಿಲ್ಲದೆ ಅನವರತ ನಿತ್ಯೋತ್ಸವ||
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment