ನಡೆ ಮುಂದೆ, ನಡೆಮುಂದೆ
ಅಕ್ಷರದೋಟದ ಜ್ನಾನದ ಮುಂದೆ
ಬಡತನ, ಅಜ್ನಾನ ಎಲ್ಲವೂ ಹಿಂದೆ
ನಾವು ಎಳೆಯರು ಸಾಗುವ ಮುಂದೆ
ಜ್ನಾನ ದಾಹ ನಮಗೆಲ್ಲರಿಗೊಂದೆ
ಸಾಧನದೆತ್ತರ, ಅಕ್ಷರದೇಣಿಯ ಹತ್ತುವ ಇಂದೇ
ದಿನಕರ ಜೀವಿಗೆ ಕಿರಣ
ಅಕ್ಷರದೀವಿಗೆ ಬಾಳಿಗೆ ಹೂರಣ
ಮನದ ದುಗುಡವ ತೀರುವ ಹರಣ
ಹೆಜ್ಜೆ-ಹೆಜ್ಜೆ ಹಾಕುವ ಶಾಲೆಗೆ
ಸಾಧನೆ ಗುರಿಯ ಹಿಡಿಯುವ ಬಾಳಿಗೆ
ಮನದ ಕತ್ತಲೋಡಿಸುವ
ಬಾ ಹೊತ್ತಿಸುವ ಬಾಳಿನ ದೀವಿಗೆ
Wednesday, December 22, 2010
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment