Monday, January 1, 2018

ಸ್ವಾತಂತ್ರ

ಗುಲಾಮಗಿರಿಯ ಬೇಡಿ ಕಳಚಿದೆ
ಸ್ವಾತಂತ್ರದ ರೆಕ್ಕೆ ತೆರೆಯುತಿದೆ
ಪ್ರಪಂಚವೇ ಕೇಳಿಸಿಕೋ
ಭಾರತದ ಜಯಘೋಷವ

-ಮನಸ್ ಮದ್ರೆಚ

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...