ಆ ವಾದ ಈ ವಾದ
ಈ ಮತ ಆ ಮತ ಕೇಳಿರಿ
ಮನಸು ಗಟ್ಟಿ ಮಾಡಿ
ದೂರಕೆ ಅದನು ತಳ್ಳಿರಿ
ಕೋಮುವಾದ ಜಾತಿವಾದ
ಏಕೆ ಬೇಕು ಜೀವಕೆ?
ನಕ್ಸಲ್ ವಾದ ಮನುವಾದ
ತಳ್ಳಬೇಕು ಮಸಣಕೆ
ವಿಶ್ವ ಪಥ-ಮನುಜ ಮತ
ಕಾಣುವಿರೇಕೆ ಕನಸು-ಹಳತು
ರಾಜಕೀಯ ಪಥ-ದುಡ್ಡಿನ ಮತ
ಇಂದು ಮುಂದೆ ಜನಕೆ ಹಸುರು-ಹೊಸತು
ಸ್ವಾರ್ಥ ಪಥ-ದುಡ್ಡಿನ ಮತ
ಇದುವೆ ಕಾರಣ ಸರ್ವಕೂ
ಆ ಪಥ ಈ ಮತ
ಭ್ರಾಂತಿ ತೊಂದರೆ ಎಲ್ಲಕೂ
Friday, February 4, 2011
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment