ಕೃಷ್ಣಾ ನಿನ್ನ ಕಂಡರದೇಕೋ
ಮನಸ್ಸಿಗೆ ತುಂಬಾ ಸಂತಸ
ಕೃಷ್ಣನೆಂದರೆ ಕಪ್ಪಂತೆ
ನಂಬಿದವರ ಜ್ಯೋತಿಯಂತೆ
ಕೃಷ್ಣನೆಂದರೆ ಒಲವಂತೆ
ಗೋಪಿಯರ ಪ್ರಾಣದೇವನಂತೆ
ಕೃಷ್ಣನೆಂದರೆ ಸ್ನೇಹವಂತೆ
ಸುಧಾಮನ ಪಾದ ಸೇವಕನಂತೆ
ಕೃಷ್ಣನೆಂದರೆ ಗೌರವವಂತೆ
ಭೀಷ್ಮರ ಗುರುವಂತೆ
ಕೃಷ್ಣನೆಂದರೆ ಶಕ್ತಿಯಂತೆ
ನಮ್ಮೊಳಗಿನ ಮನದ ಬಿಂಬವಂತೆ
ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ . ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ . ಹಣ ಮತ್ತೆ ಸಂಪಾದಿಸಬಹುದು , ಸಮ...
No comments:
Post a Comment