ಎಲ್ಲಿ ಜಾರಿತೋ ಮನವು.............
ಕೃಷ್ಣಾ ನಿನ್ನ ಕಂಡರದೇಕೋಮನಸ್ಸಿಗೆ ತುಂಬಾ ಸಂತಸ
ಕೃಷ್ಣನೆಂದರೆ ಕಪ್ಪಂತೆನಂಬಿದವರ ಜ್ಯೋತಿಯಂತೆ
ಕೃಷ್ಣನೆಂದರೆ ಒಲವಂತೆಗೋಪಿಯರ ಪ್ರಾಣದೇವನಂತೆ
ಕೃಷ್ಣನೆಂದರೆ ಸ್ನೇಹವಂತೆಸುಧಾಮನ ಪಾದ ಸೇವಕನಂತೆ
ಕೃಷ್ಣನೆಂದರೆ ಗೌರವವಂತೆಭೀಷ್ಮರ ಗುರುವಂತೆ
ಕೃಷ್ಣನೆಂದರೆ ಶಕ್ತಿಯಂತೆನಮ್ಮೊಳಗಿನ ಮನದ ಬಿಂಬವಂತೆ
ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '. ' ಭರವಸೆ ' ಅನಂತ ಗೀತ...
No comments:
Post a Comment