Monday, August 30, 2010

ನನ್ನ ಬೆಳಕು

ಇವರು ನಮ್ಮವರು

ಇವರು ನಮ್ಮವರು

ನನ್ನ ಮನಸ್ಸಿಗೆ ಶಕ್ತಿ ಕೊಟ್ಟವರು\\

ನಾವಿಲ್ಲಿ ಏನು?

ನಾವೇಕೆ ಇಲ್ಲಿ?

ಅರಿವು ಮೊಡಿಸಿದ ಗುರು ಅವರು\\

ನನ್ನ ಮನದ ಕೊಳಕು

ನನ್ನ ನಡತೆಯ ಬಳುಕು

ತೊಳೆದು ಪುಟವಿಟ್ಟ ಬೆಳಕು ಅವರು\\

ನಿಂತ ನಿರಾಗಿದ್ದ ಚೈತನ್ಯ

ಹರಿಯುವನ್ತಾಗಿಸಿದ ಧೈತ್ಯ ಶಕ್ತಿ

ನನ್ನೊಳಗೆ ಶಕ್ತಿ ತುಂಬಿದ ಶಕ್ತಿಯವರು\\

ನಾಳೆ ಹೇಗೋ ಏನೋ?

ಇಂದು ಸಂತೋಷದಿ

ಮುಂದೆ ಸಾಗುವಂತೆ ದಾರಿ ತೋರಿದ ದೀಪ ಅವರು\\

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...