Monday, May 18, 2020

ಮುನ್ನೋಟ

ಒಮ್ಮೆ ದೀರ್ಘವಾಗಿ ಆಲೋಚಿಸು
ಮನವು ಶುದ್ಧವಾಗಿರಲಿ; ಪ್ರಾಮಾಣಿಕವಾಗಿರಲಿ’
ಮಿಥ್ಯೆ, ನಾಟಕ ಬೇಡವೇ ಬೇಡ;
ತೆರೆದ ಪುಸ್ತಕವಾಗು ಶುದ್ದ ಸ್ಪಟಿಕದಂತೆ;
ಹೇಳುವಂತವನಾಗು ಮುಕ್ತವಾಗಿ, ನಿರ್ಭಿತಿಯಿಂದ;
ಎಲ್ಲ ವಿಧದಲ್ಲಿಯೂ ನಿನ್ನೀಜೀವನ ಪರಿಪೂರ್ಣವೇ?
ನೀ ಕಂಡ ಕನಸುಗಳೆಲ್ಲಾ ನನಸಾಗಿವೆಯೇ?
ಹೃನ್ಮನಗಳ ತೆರೆದು ನೀ ಜೀವನ ಸವಿಯುತ್ತಿರುವೆಯಾ?
ಹೇಗೆ ಕಾಣುವುದು ನಿನ್ನೀಜೀವನ ತೋರೆನಗೆ ಗೆಳೆಯ ||

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...