ಒಮ್ಮೆ ದೀರ್ಘವಾಗಿ ಆಲೋಚಿಸು
ಮನವು ಶುದ್ಧವಾಗಿರಲಿ; ಪ್ರಾಮಾಣಿಕವಾಗಿರಲಿ’
ಮಿಥ್ಯೆ, ನಾಟಕ ಬೇಡವೇ ಬೇಡ;
ತೆರೆದ ಪುಸ್ತಕವಾಗು ಶುದ್ದ ಸ್ಪಟಿಕದಂತೆ;
ಹೇಳುವಂತವನಾಗು ಮುಕ್ತವಾಗಿ, ನಿರ್ಭಿತಿಯಿಂದ;
ಎಲ್ಲ ವಿಧದಲ್ಲಿಯೂ ನಿನ್ನೀಜೀವನ ಪರಿಪೂರ್ಣವೇ?
ನೀ ಕಂಡ ಕನಸುಗಳೆಲ್ಲಾ ನನಸಾಗಿವೆಯೇ?
ಹೃನ್ಮನಗಳ ತೆರೆದು ನೀ ಜೀವನ ಸವಿಯುತ್ತಿರುವೆಯಾ?
ಹೇಗೆ ಕಾಣುವುದು ನಿನ್ನೀಜೀವನ ತೋರೆನಗೆ ಗೆಳೆಯ ||
Monday, May 18, 2020
Subscribe to:
Post Comments (Atom)
ಮೌನ ನೃತ್ಯ
ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment