ಕೊಳಲನೂದು ಮಾಧವಾ
ಮನದ ಕೊಳೆಯ ಕಳೆಯೋ ಕೇಶವಾ
ನಿನ್ನ ಕಾಣದ ಕಂಗಳ ಕತ್ತಲ ಕಖೆಯೋ ಗೋಪಾಲಾ
ಮುರಳಿಯ ನಾದ ಮನವ ನಡೆಸಲು
ಕೊಳಲನೂದು ರಾಧಾಮಾಧವಾ||
ಮನದ ಕೊಳೆಯ ಕಳೆಯೋ ಕೇಶವಾ
ನಿನ್ನ ಕಾಣದ ಕಂಗಳ ಕತ್ತಲ ಕಖೆಯೋ ಗೋಪಾಲಾ
ಮುರಳಿಯ ನಾದ ಮನವ ನಡೆಸಲು
ಕೊಳಲನೂದು ರಾಧಾಮಾಧವಾ||
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...