Sunday, April 5, 2015

ಕಾಣದ ದಾರಿ

ಬೇರೆ ದಾರಿ ಇಲ್ಲದೆ ಹೃದಯ ಕರೆದ ಕಡೆ ಹೊರಳಿದೆ
ಕಣ್ಣಿಗೆ ಕಾಣುವ ದಾರಿ ಕತ್ತಲಲ್ಲಿ ಬೆತ್ತಲಾಗಿ ನರಳಿದೆ
ಮನಸ್ಸು ಯಾವ ಕಡೆಯೂ ಹೊರಳಲಾರದೆ ತೊಳಲಿದೆ
ಎತ್ತಲೋ ಸಾಗಿ ಶಾಂತಿಯ ಅರಸುತ್ತಾ ಅಲೆದಿದೆ||

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...