Tuesday, November 26, 2019

ಕನಸು

ತರ್ಕಿಸ ಬಯಸಿದೆ ಮನ
ನನ್ನೆಲ್ಲಾ ಕನಸುಗಳ

ಪ್ರೀತಿಸ ಬಯಸಿದೆ ಮನ
ನನ್ನೆಲ್ಲಾ ಕನಸುಗಳ

ಆತ್ಮವು ಬಡಿದೆಬ್ಬಿಸಿದೆ ಸಾಕಾರಗೊಳಿಸಲು
ನನ್ನೆಲ್ಲಾ ಕನಸುಗಳ

ಪ್ರೇರಣೆ: ಶ್ರೀ ಚಿನ್ಮಯ್

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...