ಎನಿತು ಸುಂದರವೀ ಶಿಲೆಯು
ತದೇಕ ಚಿತ್ತದಲ್ಲಿ ಕಣ್ಣ ಮುಚ್ಚದೆ
ನೋಡು-ನೋಡು ರಸಿಕನೆಂದಾಹ್ವಾನಿಸುತಿದೆ
ಶಿಲ್ಪಕಾರನ ಚಮತ್ಕಾರವೆನ್ನಲೋ!
ಮನದೊಳಗಿನ ಕಾಣದ ಶೃಂಗಾರವೆನ್ನಲೋ!
ಮನಸ್ಸೇ ಸೋತು ಗೊಂದಲಕ್ಕೆ ಸಿಕ್ಕಂತಿದೆ
ಅಚ್ಚರಿಯೋ! ಆಘಾತವೋ! ಮೂಕವಿಸ್ಮಯವೋ!
ಕಾಲನಿಂತಿದೆ ಮನದಲ್ಲಿ ಅದ್ಬುತ ಕೈಚಳಕವ ಕಂಡು
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
No comments:
Post a Comment