ಒಳ್ಳೆಯದೋ! ಕೆಟ್ಟದೋ! ಯಾವುದು ನಮ್ಮ ದಾರಿ?
ಒಳ್ಳೆಯದಕ್ಕೆ ಮಾತ್ರ ನಮ್ಮ ಮನಸ್ಸು ತೆರೆವುದು ಬೇಗನೆ
ನಮ್ಮಯ ಗುರಿ ಇಬ್ಬಗೆಯ ದಾರಿಯದು;
ಪ್ರಕೃತಿ ನಮ್ಮ ಮುಂದೆ ತೋರುವ ವಿರೋಧಾಭಾಸಗಳೋ !
ಇಲ್ಲ ಸವಾಲುಗಳೋ !
ಭಗವಂತನ ಹತ್ತಿರ ಕರೆದೊಯ್ಯುವ ಸಾಧನವಂತೂ ನಿಜ
ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವೆವು
ಸಾವೊಂದೇ ದಾರಿ ಅಮರತ್ವದೆಡೆಗೆ।।
ಪ್ರೇರಣೆ: ಶ್ರೀ ಅರವಿಂದ
Monday, November 25, 2019
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment