ಬೇಗ ಜಾರು ಕನಸಿಗೆ
ಸಂವಹಿಸು ಚೈತನ್ಯವಿಹುದಲ್ಲಿ
ಹೃದಯವ ಮೀಟು ಹಾರುವ ತೆರದಿ
ಸತ್ತವರಿಗಷ್ಟೇ ಕನಸ ಕಾಣಲಾಗದು
ಜೀವಂತ ಶವವಾಗಬೇಡ ಕನಸ ದೂರತಳ್ಳಿ
ಹೃದಯ ಬಯಕೆಯಿಂದ ಬಾಯ್ತೆರೆಯುವ ಮುನ್ನ
ಬೇಗ ಜಾರು ಕನಸಿಗೆ ಚೈತನ್ಯವಿಹುದಲ್ಲಿ
ಬಾಯಾರಿಸು ಕನಸರೆಕ್ಕೆಯ ತೆರೆದು ಹಾರಾಡಿ
ಬಂಜರು ಭೂಮಿಯಲ್ಲವೀ ನಿನ್ನ ಹೃದಯ
ಪ್ರೀತಿ ಬಿತ್ತಿ ಕನಸ ರೆಕ್ಕೆ ಬಿಚ್ಚು ಹಾರಾಡು ಮನವೇ
Sunday, September 22, 2019
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment