Tuesday, December 9, 2014

ಬೆಂಕಿ

ಕೆಂಪು ಕೆನ್ನಾಲಿಗೆ, ಸೆಳೆಯುವ ಬಿಸಿಯಾದ ಕೈಗಳು
ಧಗಧಗಿಸುವುದೋ ಇಲ್ಲ ನರಳುವುದೋ ಹಸಿವೆಯಿಂದ
ಆರಂಭ ಚಿಕ್ಕದಾದರೂ ಅಂತ್ಯ ಅನಂತ...
ಎಲ್ಲವನ್ನೂ ತೆಕ್ಕೆಗೆ ಹಾಕಿಕೊಳ್ಳುವ ತರಾತುರಿ
ಕಷ್ಟ ಹಾಗು ಕಠಿಣ ತೆರೆದ ಸಾವಿನ ಕದ ಮುಚ್ಚಲು
ಹಸಿವು ಹೆಚ್ಚಾದರೆ ಆಹುತಿ ಅನಿವಾರ್ಯವೆಂಬ ಸಂಕೇತ||

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...