Tuesday, December 9, 2014

ಬೆಂಕಿ

ಕೆಂಪು ಕೆನ್ನಾಲಿಗೆ, ಸೆಳೆಯುವ ಬಿಸಿಯಾದ ಕೈಗಳು
ಧಗಧಗಿಸುವುದೋ ಇಲ್ಲ ನರಳುವುದೋ ಹಸಿವೆಯಿಂದ
ಆರಂಭ ಚಿಕ್ಕದಾದರೂ ಅಂತ್ಯ ಅನಂತ...
ಎಲ್ಲವನ್ನೂ ತೆಕ್ಕೆಗೆ ಹಾಕಿಕೊಳ್ಳುವ ತರಾತುರಿ
ಕಷ್ಟ ಹಾಗು ಕಠಿಣ ತೆರೆದ ಸಾವಿನ ಕದ ಮುಚ್ಚಲು
ಹಸಿವು ಹೆಚ್ಚಾದರೆ ಆಹುತಿ ಅನಿವಾರ್ಯವೆಂಬ ಸಂಕೇತ||

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...