Friday, March 29, 2013

ಚುನಾವಣೆ-ಭ್ರಷ್ಟಾಚಾರ


ಚುನಾವಣೆಗಳ ಸಾಲು ಸಾಲು ಮುಂದೆ
ಪಕ್ಷಗಳ ತತ್ವಗಳು ಮಾರು ಮಾರು ಹಿಂದೆ
ಹಣ,ಹೆಂಡ ಹಂಚುವಿಕೆಯೇ ಎಲ್ಲಾ ಪಕ್ಷಗಳ ತಂತ್ರ
ಭ್ರಷ್ಟಾಚಾರದ ಹಣ, ಆಸ್ತಿಗಳಿಕೆಯ ತಂತ್ರ\\

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...