ಮಳೆಯು ಬರುತಿದೆ
ಬರದೇ ಬರದೇ ಕಾಯುತ್ತಿರುವ
ಮನಸ್ಸಿಗೆ ಭಾವ ತೀವ್ರತೆ ಬಂದ ಹಾಗೇ
ಮಳೆಯು ಬರುತಿದೆ
ಮನಸ್ಸು ಹರುಷಗೊಂಡಿದೆ \\
ಬೇಸರಗೊಂಡು ಕುಳಿತಿರಲು
ಮತ್ತೆ ಮತ್ತೆ ನೆನಪಾಯಿತು
ಯಾಕಾಗಿ ಕಾಯುತಿಹೆ?
ಯಾರಿಗಾಗಿ ಕಾಯುತಿಹೆ?
ಉತ್ತರ ಸಿಗದ ಪ್ರಶ್ನ್ತೆಯಂತೆ
ಕಣ್ಣ ಮುಂದೆಯೇ ಮಳೆಯು ಸುರಿಯುತಿದೆ\\
ಅಂಗಳದ ಕಸವೆಲ್ಲಾ ಕೊಚ್ಚಿ ಹೋಯಿತು
ಮತ್ತೊಂದು ಸಂಪುಟಕ್ಕೆ ಖಾಲಿ ಜಾಗ ಸಿಕ್ಕಂತೆ
ಧೋ ಎಂದು ಬೀಳುವ ಮಳೆಯ ರಿಂಗಣಕ್ಕೆ
ಮನದ ನೋವೆಲ್ಲಾ ಮರೆತು ಹೋಗಿದೆ
ಹೊಸ ಅಸೆ, ಚೈತನ್ಯ ,ಉತ್ಸಾಹ ಚಿಗುರೊಡೆದಿದೆ\\
Thursday, July 15, 2010
Subscribe to:
Post Comments (Atom)
ಅಣುವಿನಿಂದ ಅನಂತದವರೆಗೆ
ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment