ಏಕೆ ರಾಧೆ!ಮೌನಿಯಾದೆ?

ಏಕೆ ರಾಧೆ!
ಮೌನಿಯಾದೆ?
ಏಕೆ ಹೀಗೆ
ಏಕಾಂಗಿಯಾದೆ?
ಎಲ್ಲಿ ಹೋದೆ
ಏಕೆ ಮರೆಯಾದೆ?
ಕೃಷ್ಣನ ಜೀವವಾದೆ
ಕೊಳಲ ದನಿಯಾದೆ
ಬೃಂದಾವನದ ಮಾತಾದೆ
ಪ್ರೀತಿಯ ಪ್ರತಿಮೆಯಾದೆ
ತ್ಯಾಗದ ಧ್ಯೋತಕವಾದೆ
ಏಕೆ ರಾಧೇ
ಮೌನಿಯಾದೆ?

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...