Saturday, January 24, 2015

ಏಕೆ ರಾಧೆ!ಮೌನಿಯಾದೆ?

ಏಕೆ ರಾಧೆ!
ಮೌನಿಯಾದೆ?
ಏಕೆ ಹೀಗೆ
ಏಕಾಂಗಿಯಾದೆ?
ಎಲ್ಲಿ ಹೋದೆ
ಏಕೆ ಮರೆಯಾದೆ?
ಕೃಷ್ಣನ ಜೀವವಾದೆ
ಕೊಳಲ ದನಿಯಾದೆ
ಬೃಂದಾವನದ ಮಾತಾದೆ
ಪ್ರೀತಿಯ ಪ್ರತಿಮೆಯಾದೆ
ತ್ಯಾಗದ ಧ್ಯೋತಕವಾದೆ
ಏಕೆ ರಾಧೇ
ಮೌನಿಯಾದೆ?

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...