Saturday, January 24, 2015

ವೈರಾಗ್ಯ ಘನನಿಧಿ

ವಿರಾಗಿ ಈತ
ಸುಂದರ,ಸದೃಡ
ಅಜಾನುಬಾಹು
ಮಂದಸ್ಮಿತ
ಸುಂದರ ಮನ್ಮಥ ರೂಪ
ಪರಮಾನಂದ ಸ್ವರೂಪ
ದಿಗಂತವೇ ಎಲ್ಲೆ
ಎಲ್ಲವನ್ನೂ ತೊರೆದ
ವೈರಾಗ್ಯ ಘನನಿಧಿ
ಮಹಾಮೂರ್ತಿ
ಗೊಮ್ಮಟಮೂರ್ತಿ||

No comments:

Post a Comment

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ, ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ. ಮನದ ಬಾಂದಳದಿ ಸಾವಿರ ವಿಚಾರಗಳಿವೆ, ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ. ಆ ತಾರೆಗಳು ಸ್ವತಂ...