Saturday, January 24, 2015

ವೈರಾಗ್ಯ ಘನನಿಧಿ

ವಿರಾಗಿ ಈತ
ಸುಂದರ,ಸದೃಡ
ಅಜಾನುಬಾಹು
ಮಂದಸ್ಮಿತ
ಸುಂದರ ಮನ್ಮಥ ರೂಪ
ಪರಮಾನಂದ ಸ್ವರೂಪ
ದಿಗಂತವೇ ಎಲ್ಲೆ
ಎಲ್ಲವನ್ನೂ ತೊರೆದ
ವೈರಾಗ್ಯ ಘನನಿಧಿ
ಮಹಾಮೂರ್ತಿ
ಗೊಮ್ಮಟಮೂರ್ತಿ||

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...