ಎಲ್ಲಿ ಜಾರಿತೋ ಮನವು.............
ಕೆರೆಗಳೆಲ್ಲಿ! ಗುಡ್ಡಗಳೆಲ್ಲಿ!
ಇಲ್ಲಿ ಎಲ್ಲವೂ ಬೆತ್ತಲಾಗಿವೆ|
ಯಾರದೋ ಹೊಟ್ಟೆಯ ಹಸಿವಿಗೆ
ನಿತ್ಯ ಬಲಿಪಶುಗಳಾಗಿವೆ||
ಮರಗಿಡಗಳೆಲ್ಲಿ! ಪ್ರಾಣಿ -ಪಕ್ಷಿಗಳೆಲ್ಲಿ!
ಕಾಣದೂರಿಗೆ ವಲಸೆ ಹೋಗಿವೆ|
ನಮ್ಮಯ ಸ್ವಾರ್ಥ ಸಾಧನೆಗೆ
ತಮ್ಮಯ ಬಲಿಗೊಟ್ಟಿವೆ||
ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ . ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ . ಹಣ ಮತ್ತೆ ಸಂಪಾದಿಸಬಹುದು , ಸಮ...
No comments:
Post a Comment