ಎಲ್ಲಿ ಜಾರಿತೋ ಮನವು.............
ಕೆರೆಗಳೆಲ್ಲಿ! ಗುಡ್ಡಗಳೆಲ್ಲಿ!
ಇಲ್ಲಿ ಎಲ್ಲವೂ ಬೆತ್ತಲಾಗಿವೆ|
ಯಾರದೋ ಹೊಟ್ಟೆಯ ಹಸಿವಿಗೆ
ನಿತ್ಯ ಬಲಿಪಶುಗಳಾಗಿವೆ||
ಮರಗಿಡಗಳೆಲ್ಲಿ! ಪ್ರಾಣಿ -ಪಕ್ಷಿಗಳೆಲ್ಲಿ!
ಕಾಣದೂರಿಗೆ ವಲಸೆ ಹೋಗಿವೆ|
ನಮ್ಮಯ ಸ್ವಾರ್ಥ ಸಾಧನೆಗೆ
ತಮ್ಮಯ ಬಲಿಗೊಟ್ಟಿವೆ||
ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ, ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, ಊಟದ ಮೇಜಿನ ಬಳಿ ವಾದ ವಿವಾದ ಬೇಡ, ಆಹಾರ...
No comments:
Post a Comment