Friday, September 18, 2015

ನೋವೇ ನೀ ಬಂದೆ ಏಕೆ?

ನೋವೇ ನೀ ಬಂದೆ ಏಕೆ?
ನನ್ನೆದೆಯ ಬಗೆದು ನಿಂದೆ ಏಕೆ?
ಯಾವ ತಪ್ಪಿಗೆ ಈ ನೋವು ನೀ ಹೇಳು
ನನ್ನದಲ್ಲದ ತಪ್ಪಿಗೆ ನೀ ಬಂದೆ ಏಕೆ?
ಯಾವ ಜನ್ಮದ ಯಾತನೆಯೋ ನಾನರಿಯೆ
ಮನವ ಅರಿಯದ ಮನಸುಗಳು ಸಂಚು
ತಲುಪಿದೆ ನೆಮ್ಮದಿ ಕೊನೆಯ ಅಂಚು
ಮೌನವೂ ನರಳುತಿದೆ 
ಮನವೂ ನರಳುತಿದೆ//

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...