Friday, September 18, 2015

ವಿನಾಯಕ ಸಿದ್ಧಿವಿನಾಯಕ ಪಾಹಿಮಾಂ

ವಿನಾಯಕ
ಸಿದ್ಧಿವಿನಾಯಕ ಪಾಹಿಮಾಂ//
ಗಣಪತಿ
ಗಜಾನನ ಪಾಹಿಮಾಂ//
ಆದಿಪೂಜಿತ
ವಿದ್ಯಾಪ್ರದಾಯಕ ಪಾಹಿಮಾಂ//
ಜೇಷ್ಟರಾಜ
ಗಣರಾಜ ಪಾಹಿಮಾಂ//
ಮೋಧಕ ಪ್ರಿಯ
ಮೂಷಕವಾಹನ ಪಾಹಿಮಾಂ//
ವಿಘ್ನಹಾರಕ
ಸಿದ್ಧಿಪ್ರದಾಯಕ ಪಾಹಿಮಾಂ//
ವಂದೇ ಗೌರೀತನಯಂ
ಪಾಹಿಮಾಂ ಹರಸುತ ಪಾಹಿಮಾಂ//

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...