Saturday, September 26, 2015

ವೀರರು ಧೀರತೆಯ ಯೋಧರು

ಅವರೆ ಅವರೆ ವೀರರು
ಧೀರತೆಯ ಯೋಧರು
ಭಾರತ ಮಾತೆಯ ರಕ್ಷಣೆಗಾಗಿ
ಜೀವನವನೆ ಮುಡಿಪಾಗಿಟ್ಟವರು//
ನೀವೇ ಮಾರ್ಗದರ್ಶಕರು
ನೀವೇ ದೇಶ ರಕ್ಷಕರು
ನೀವೇ ಶತೃನಾಶಕರು//
ಯಾವಾಗಲೂ ಸಾಹಸಿಯೇ ಆಗಿರು
ವೀರತೆಯೇ ನೀನಾಗಿರು
ಭಾರತ ಸಂಸ್ಕೃತಿಯೇ ನೀನಾಗಿರು//
ಹೆಜ್ಜೆ ಹೆಜ್ಜೆ ಸಾಗಲಿ
ಮನಸ್ಸು ಮನಸ್ಸು ಸೇರಲಿ
ಭಾರತ ಮಾತೆಯ ಗೌರವ
ಕಾಪಿಡಲು ಸರ್ವದಾ ಶ್ರಮವಿರಲಿ//

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...