Sunday, May 10, 2015

ತಡೆಗೋಡೆ

ಮುಕ್ತ ಅವಕಾಶಗಳ ಹೆದ್ದಾರಿಯಲ್ಲಿ
ಈ ತಡೆಗೋಡೆ ಏಕೆ?
ಹೆದರಿಕೆಯೇ?ಸ್ವಾರ್ಥವೇ?
ಅಥವಾ ವೃತ್ತಿದ್ವೇಷವೋ?
ಮುಂದೆ ದಾರಿ ತೋರದ ಹಿರಿಯರು
ಕಾಲೆಳೆದು ಹಿರಿಹಿರಿ ಹಿಗ್ಗುವರೇ?
ಪಿರಿತನಕೆ ಗೌರವ,ಹಿರಿಮೆ-ಗರಿಮೆಗಳಿಗೆ
ಇವರ ನಡೆ ಅಪಚಾರವೆಸಗಿದಂತೆ ಸರಿ
ಇತಿಹಾಸ ಇವರ ಕ್ಷಮಿಸದು
ಎಂದೂ ಕ್ಷಮಿಸದು
ಧಿಕ್ಕಾರವಿರಲಿ ಅವರಿಗೆ
ಧಿಕ್ಕಾರವಿರಲಿ ಅವರಿಗೆ....

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...