Monday, February 10, 2014

ಬೆತ್ತಲೆ

ಒಳಗಣ್ಣ ತೆರೆದೊಡೆ
ಹೊಸ ಪ್ರಪಂಚಕ್ಕೆ ಪಾದಾರ್ಪಣೆ

ಕತ್ತಲು ಕಳೆದೊಡೆ
ಬೆಳಕ ಹೊಸತನಕ್ಕೆ ಅಂಕುರಾರ್ಪಣೆ

ಆಹಂನ ಮುರಿದೊಡೆ
ನಮ್ಮೊಳ ಶಕ್ತಿ ಹೊರಹೊಮ್ಮುವುದು

ಮನಸ್ಸು ಬೆತ್ತಲಾದೊಡೆ
ಹೊಸ ಮನ್ವಂತರಕ್ಕೆ ಹಾದಿ ತೆರೆಯುವುದು

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...