Monday, February 10, 2014

ಬೆತ್ತಲೆ

ಒಳಗಣ್ಣ ತೆರೆದೊಡೆ
ಹೊಸ ಪ್ರಪಂಚಕ್ಕೆ ಪಾದಾರ್ಪಣೆ

ಕತ್ತಲು ಕಳೆದೊಡೆ
ಬೆಳಕ ಹೊಸತನಕ್ಕೆ ಅಂಕುರಾರ್ಪಣೆ

ಆಹಂನ ಮುರಿದೊಡೆ
ನಮ್ಮೊಳ ಶಕ್ತಿ ಹೊರಹೊಮ್ಮುವುದು

ಮನಸ್ಸು ಬೆತ್ತಲಾದೊಡೆ
ಹೊಸ ಮನ್ವಂತರಕ್ಕೆ ಹಾದಿ ತೆರೆಯುವುದು

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...