Sunday, June 9, 2013

ತಂದೆ-ತಾಯಿ-ಬರಹ

ಆಧ್ಯಾತ್ಮವೇ ಚೈತನ್ಯ;
ಆತ್ಮಸ್ಥೈರ್ಯವೇ ರಹದಾರಿ;
ಅನುಭವವೇ ತಾಯಿ;
ಅನುಭಾವವೇ ತಂದೆ;
ಅಧ್ಯಯನವೇ ಗುರು;
ಕ್ರೀಯಾಶೀಲತೆಯೇ ಗೆಳೆಯ;
ಉಪಮಾನ,ಉಪಮೇಯಗಳೇ ಬಂಧು-ಬಳಗ;
ವಸುದೈವ ಕುಟುಂಬವೇ ಗುರಿ;
ಇವೆಲ್ಲವುಗಳ ಕೈಗೂಸೇ ಬರಹ,ಚಿಂತನೆ;

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...